Monday, May 8, 2017

ಕನ್ನಡ ಪದ್ಯ: ೫





ಚಿತ್ರಕ್ಕೆ ಪದ್ಯ:-

ತೆಂಗಿನ ಗರಿಯನೆ ಉದ್ಧರಣೆಯವೋಲ್
ಆಚಮನಕೆ ರವಿ ಬಳಸಿದನೋ|
ಕಡಲಿಗೆ ಕಿರಣದ ಅರ್ಘ್ಯವ ನೀಡುತ
ಸಂಜೆಯ ಸಂಧ್ಯೆಗೆ ವಂದಿಸಿದ||

No comments:

Post a Comment